tag:blogger.com,1999:blog-6035880729059442700.post5294258846799201624..comments2022-11-19T01:18:50.683-08:00Comments on ಮಧುವನ: ಕತ್ತಲೆಯಿಂದ ಬೆಳಕಿನೆಡೆಗೆAnonymoushttp://www.blogger.com/profile/04385992841745114397noreply@blogger.comBlogger9125tag:blogger.com,1999:blog-6035880729059442700.post-91911354747694620152009-12-07T07:11:19.960-08:002009-12-07T07:11:19.960-08:00ಮಧು, ಕೈಕೊಡೋದು ಕರೆಂಟಲ್ಲಪ್ಪಾ...ನಮ್ಮ ವ್ಯವಸ್ಥೆ ಅದನ್ನು ...ಮಧು, ಕೈಕೊಡೋದು ಕರೆಂಟಲ್ಲಪ್ಪಾ...ನಮ್ಮ ವ್ಯವಸ್ಥೆ ಅದನ್ನು ರೂಪಿಸೋ ನಾವು...ಒಟ್ಟಿನಲ್ಲಿ ಹಳ್ಳಿಗಳ ಗೋಳು ಒಂದುರೀತಿಯದಾದರೆ..ಪಟ್ಟಣಗಳದ್ದು ಇನ್ನೊಂದು ತರಹದ್ದು...ಚನ್ನಾಗಿ ಮೂಡಿಸಿದ್ದೀರಿ ಚಿತ್ರಣವನ್ನು...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-6035880729059442700.post-52973206860863830592009-09-28T09:20:11.431-07:002009-09-28T09:20:11.431-07:00ತೇಜಕ್ಕಾ,
ನಿಜ ನೋಡು ನೀನು ಹೇಳಿದ್ದು, ಅವೆಲ್ಲ ತೊಂದರೆಗಳೇ ...ತೇಜಕ್ಕಾ,<br />ನಿಜ ನೋಡು ನೀನು ಹೇಳಿದ್ದು, ಅವೆಲ್ಲ ತೊಂದರೆಗಳೇ ನನ್ನನ್ನು ಇದನ್ನು ಬರೆಯಲು ಪ್ರೇರೇಪಿಸಿದ್ದು.<br />ಧನ್ಯವಾದ<br /><br />ಅಮಿತ್,<br />ತುಂಬಾ ಥ್ಯಾಂಕ್ಸ್. ಹೀಗೇ ಬರ್ತಾ ಇರಿ.<br /><br />ಸುನಾತ್ ಕಾಕಾ,<br />ಥ್ಯಾಂಕ್ಯೂ, ಥ್ಯಾಂಕ್ಯೂ. ನಿಮ್ಮ ಅಭಿಮಾನಕ್ಕೆ!<br /><br />ಹರೀಶ್,<br />ನಿಜ ನಮ್ಮೆಲ್ಲರ ಹಳ್ಳಿಗಳ ಕಥೆ ಇದೇಯಾ ನೋಡು!<br /><br />ಸುಶ್ರುತಾ,<br />ನೀನು ಬರೆದಿದ್ದು ಸುಪ್ಪರ್ ಆಗಿದ್ದು. ನಾನು ಸ್ವಲ್ಪ ವಿಡಂಬನೆಗೆ ಒತ್ತು ಕೊಟ್ಟಿದ್ದು ಅಷ್ಟೇ.<br /><br />ಸುಮಾ,<br />ಸ್ವಾಗತ ನನ್ನ ಬ್ಲಾಗಿಗೆ. ನೀವು ಹೇಳಿದ್ದು ಅಕ್ಷರಷಃ ನಿಜ. ಥ್ಯಾಂಕ್ಯೂ.<br /><br />ಸಾಗರದಾಚೆಯ ಇಂಚರದವರಿಗೆ,<br />ಬರಹ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ಹೀಗೇ ಬರ್ತಾ ಇರಿ.Anonymoushttps://www.blogger.com/profile/04385992841745114397noreply@blogger.comtag:blogger.com,1999:blog-6035880729059442700.post-51708046987554739232009-09-23T07:02:29.420-07:002009-09-23T07:02:29.420-07:00ಹೌದು, ಎಲ್ಲ ಕಷ್ಟಗಳನ್ನು ಹಳ್ಳಿಯವರಿಗೆ ಮಾತ್ರ ಸರಕಾರ ಕೊಡು...ಹೌದು, ಎಲ್ಲ ಕಷ್ಟಗಳನ್ನು ಹಳ್ಳಿಯವರಿಗೆ ಮಾತ್ರ ಸರಕಾರ ಕೊಡುತ್ತದೆ, ಕರೆಂಟ್ ಸಿಟಿ ಜನಕ್ಕೆ ತೆಗೆದರೆ ಹೆಚ್ಚು ಉಳಿತಾಯ ಆಗುತ್ತದೆ,<br />ಒಳ್ಳೆಯ ಬರಹಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-6035880729059442700.post-12482438538345662202009-09-22T20:28:07.894-07:002009-09-22T20:28:07.894-07:00ಮಧು ಲೇಖನ ಚೆನ್ನಾಗಿದೆ.ನಮ್ಮ ಹಳ್ಳಿಗಳಲ್ಲಿ ಕರೆಂಟ್, ಫೋನ್ ...ಮಧು ಲೇಖನ ಚೆನ್ನಾಗಿದೆ.ನಮ್ಮ ಹಳ್ಳಿಗಳಲ್ಲಿ ಕರೆಂಟ್, ಫೋನ್ ಮುಂತಾದವುಗಳೆಲ್ಲ ಇದ್ದೂ ಇಲ್ಲದಂತೆಯೆ.ನಾವು ಯಾವಾಗಲು ನಮ್ಮೂರಿನ ಕರೆಂಟ್ ಬಗ್ಗೆ ಹೀಗೇ ಮಾತಾಡಿಕೊಳ್ಳುತ್ತೇವೆ.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-6035880729059442700.post-7934488130433309312009-09-22T04:52:46.208-07:002009-09-22T04:52:46.208-07:00ಗುಡ್ ವನ್ ಡ್ಯೂಡ್. ನಾನೂ ನಮ್ಮೂರಿನ ’ಹೋಗೋ ಕರೆಂಟ್’ ವಿಷ್ಯ...ಗುಡ್ ವನ್ ಡ್ಯೂಡ್. ನಾನೂ ನಮ್ಮೂರಿನ ’ಹೋಗೋ ಕರೆಂಟ್’ ವಿಷ್ಯಾನ ನನ್ನ ’ಹತ್ ಗಂಟೆ ಕರೆಂಟು’ ಮತ್ತು ’ಟೀವಿಯಲ್ಲಿ ನಾವು’ ಪ್ರಬಂಧಗಳಲ್ಲಿ ಪ್ರಸ್ತಾಪ ಮಾಡಿದಿದ್ದಿ.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-6035880729059442700.post-89046033804254474282009-09-21T11:12:03.854-07:002009-09-21T11:12:03.854-07:00ಮಧು, ಚೆನ್ನಾಗಿದ್ದು.. ನಮ್ಮೂರಲ್ಲೂ ಹಿಂಗೇಯ.. ಯಾವಾಗ ಕರೆಂ...ಮಧು, ಚೆನ್ನಾಗಿದ್ದು.. ನಮ್ಮೂರಲ್ಲೂ ಹಿಂಗೇಯ.. ಯಾವಾಗ ಕರೆಂಟ್ ಹೋಗ್ತು, ಬರ್ತು ಅಂತ್ಲೇ ತಿಳೀತಿಲ್ಲೆ.. :-(Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-6035880729059442700.post-2107963408827430872009-09-21T10:35:29.519-07:002009-09-21T10:35:29.519-07:00ಮಧು,
ವಿಷಾದವನ್ನು ತಿಳಿಹಾಸ್ಯದಲ್ಲಿ ರೂಪಿಸುವದು ಎಂದರೆ ಇದೇ...ಮಧು,<br />ವಿಷಾದವನ್ನು ತಿಳಿಹಾಸ್ಯದಲ್ಲಿ ರೂಪಿಸುವದು ಎಂದರೆ ಇದೇ ಇರಬೇಕು. ಒಳ್ಳೆಯ ಲೇಖನ. ಶಾಲಿನಲ್ಲಿ ಗುದ್ದು ಕೊಟ್ಟ ಹಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-6035880729059442700.post-54851502021042670092009-09-21T08:30:28.015-07:002009-09-21T08:30:28.015-07:00ತುಂಬಾ ದಿನಗಳಿಂದ wait ಮಾಡ್ತಾ ಇದ್ದೆ ನಿಮ್ಮ post ಗಾಗಿ.....ತುಂಬಾ ದಿನಗಳಿಂದ wait ಮಾಡ್ತಾ ಇದ್ದೆ ನಿಮ್ಮ post ಗಾಗಿ... good work.....!!<br /><br />http://eyeclickedit.blogspot.com/Amit Hegdehttps://www.blogger.com/profile/05436535725310207172noreply@blogger.comtag:blogger.com,1999:blog-6035880729059442700.post-31294772780426346142009-09-21T06:46:52.340-07:002009-09-21T06:46:52.340-07:00ಮಧು,
ಹಳ್ಳಿಯ ಜನರ ಜೀವನದಲ್ಲಿ ಕರೆಂಟ್ ಯಾವರೀತಿ ಕಣ್ಣ ಮುಚ...ಮಧು,<br /><br />ಹಳ್ಳಿಯ ಜನರ ಜೀವನದಲ್ಲಿ ಕರೆಂಟ್ ಯಾವರೀತಿ ಕಣ್ಣ ಮುಚ್ಚಾಲೆಯಾಡುತ್ತಿದೆ ಎನ್ನುವುದನ್ನು ಸಮರ್ಥವಾಗಿ ಬಿಂಬಿಸಿದ್ದೀಯ. ಅಲ್ಲಿಯ ಜನರ ಪ್ರತಿ ವಿದ್ಯುತ್ ಇಲಾಖೆಗೆ, ಸರಕಾರಕ್ಕೆ ಇರುವ ನಿರ್ಲಕ್ಷ್ಯತನವನ್ನು ಲೇಖನದೊಳಗೆ ವ್ಯಂಗ್ಯ, ತಿಳಿಹಾಸ್ಯ, ಪರಿತಾಪ ಹಾಗೂ ಅನುಕಂಪದ ಮೂಲಕ ಕಾಣಿಸಿದ್ದೀಯ.<br /><br />ನಗರಗಳಲ್ಲಿ ಒಂದು ತಾಸು ಕರೆಂಟ್ ಹೋದರೂ ನಾವು ಬೊಬ್ಬಿರಿಯುತ್ತೇವೆ. ಇಲಾಖೆಯೂ ತಡಬಡಿಸುತ್ತದೆ. ಆದರೆ ಪಾಪ ಹಳ್ಳಿಯ ಜನರು ಕರೆಂಟ್ ಮುಖ ಕಾಣುವುದೇ ಒಂದು ತಾಸು(ಅಬ್ಬಬ್ಬಾ ಎಂದರೆ)!!!! ನಿಜಕ್ಕೂ ಬೇಸರದ ವಿಷಯ... :( ಒಂದು ಕಡೆ ಅತಿವೃಷ್ಟಿಯಾದರೆ ಇನ್ನೊಂದು ಕಡೆ ಅನಾವೃಷ್ಟಿ...!!ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.com